ಸೂಫಿ ಹಾಜಿಗೆ ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ ಪ್ರಧಾನ

ಪೊನ್ನಂಪೇಟೆ: ಕೇಂದ್ರ ಸರಕಾರಿ ಅನುಮೋದಿತ ‘ಐ ಕ್ಯಾನ್ ಫೌಂಡೇಶನ್ ಇಂಡಿಯಾ’ ವತಿಯಿಂದ ‘ವಿಶ್ವ ಮಾನವೀಯತೆ ದಿನಾಚರಣೆ ‘ ಅಂಗವಾಗಿ ನೀಡಲಾಗುವ ‘ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ-2026’ ಅನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಹಾಗೂ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಅಧ್ಯಕ್ಷರಾಗಿರುವ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರಿಗೆ ಪ್ರಧಾನ ಮಾಡಲಾಯಿತು. ‘ಭಾರತದ ಅತ್ಯಂತ ಸ್ಪೂರ್ತಿದಾಯಕ ಬದಲಾವಣೆಯ ಹರಿಕಾರ ‘ ಕ್ಷೇತ್ರದಿಂದ ಕರ್ನಾಟಕ ರಾಜ್ಯದಿಂದಲೇ ಏಕೈಕ ವ್ಯಕ್ತಿಯಾಗಿ ಆಯ್ಕೆಗೊಂಡಿದ್ದ ಸೂಫಿ ಹಾಜಿಯವರಿಗೆ ಈ ಪ್ರಶಸ್ತಿಯನ್ನು ನವದೆಹಲಿಯ ಖಾಸಗಿ […]
ವಾಟೆಕಾಡು ಸರ್ಕಾರಿ ಶಾಲೆಗೆ ಮೇಜು, ಕುರ್ಚಿ ಕೊಡುಗೆ

ಮಡಿಕೇರಿ : ಮೂರ್ನಾಡು ಬಳಿಯ ವಾಟೆಕಾಡು ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾನಿಗಳ ಸಹಕಾರದಿಂದ ಟೇಬಲ್ ಮತ್ತು ಕುರ್ಚಿಯನ್ನು ಕೊಡುಗೆಯಾಗಿ ನೀಡಲಾಯಿತು. ಶಾಲೆಯ ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗೆ ಪರಿಕರಗಳ ಬೇಡಿಕೆ ಇರುವುದನ್ನು ಮನಗಂಡ ದಾನಿಗಳಾದ ಇಗ್ಗುತ್ತಪ್ಪ ಬೋರ್ವೆಲ್ಸ್ ಮಾಲೀಕರಾದ ಪ್ರವೀಣ್ ರೈ, ಮಂಜೇಸ್, ಪ್ರವೀಣ್ ಕುಮಾರ್, ನವ್ಯ ಪ್ರವೀಣ್ ರೈ ಅವರು ಅಗತ್ಯವಿರುವ ಟೇಬಲ್ ಹಾಗೂ ಕುರ್ಚಿ ಖರೀದಿಸಿ ವಿತರಿಸಿದರು. ಪರಿಕರಗಳ ಅಗತ್ಯತೆ ಬಗ್ಗೆ ಬಾಳೆಯಡ ದಿವ್ಯಾ ಮಂದಪ್ಪ ಅವರು ದಾನಿಗಳ ಗಮನಕ್ಕೆ […]