ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಬೇಕು – ಇದು ನಮ್ಮ ಅಂತಿಮ ಎಚ್ಚರಿಕೆ ಎಂದ ದಾವೂದ್ ‌

ಯಾರೇ ಕರ್ನಾಟಕದ ಮುಖ್ಯಮಂತ್ರಿಯಾದರು  ಯಾರೇ ಸರ್ಕಾರ ರಚಿಸಿದರೂ ಯಾರೇ ಮಂತ್ರಿಯಾದರೂ ಕೊಡಗಿನ ಪಾಲಿಗೆ ಮಾತ್ರ ಮೋಸ ಅನ್ಯಾಯ ಮತ್ತು ದ್ರೋಹವೇ ಸಿಕ್ಕಿದೆ. ಚುನಾವಣೆ ಬಂದಾಗ ಮಾತ್ರ ಕೊಡಗಿನ ಜನ ನೆನಪಾಗುತ್ತಾರೆ. ಮನೆ ಮನೆಗೆ ಬಂದು  ಈ ಬಾರಿ ಕೊಡಗಿಗೆ ಮಂತ್ರಿ ಸ್ಥಾನ ಖಚಿತ  ಕೊಡಗಿನ ಅಭಿವೃದ್ಧಿಗೆ ಹೊಸ ಅಧ್ಯಾಯ ಆರಂಭ ನಮ್ಮ ಸರ್ಕಾರ ಬಂದರೆ ಕೊಡಗಿಗೆ ನ್ಯಾಯ ಮಾಡುತ್ತೇವೆ ಎಂದು ಭರವಸೆಗಳ ಸುರಿಮಳೆ ಸುರಿಸುತ್ತಾರೆ ಹೊಸ ಮುಖಗಳನ್ನು ಪರಿಚಯಿಸುತ್ತಾರೆ ಜನರ ವಿಶ್ವಾಸ ಗಳಿಸುತ್ತಾರೆ ಮತ ಪಡೆದು ಅಧಿಕಾರಕ್ಕೆ […]