ವಿರಾಜಪೇಟೆ ಕದನೂರು ಗ್ರಾಮದಲ್ಲಿ ದೇವರ ಕಾಡು ಒತ್ತುವರಿ ಆರೋಪ: ಜಂಟಿ ಸರ್ವೇ

Share this post :

ವಿರಾಜಪೇಟೆ (Virajpet) ಕದನೂರು ಗ್ರಾಮದ ದೇವರ ಕಾಡಿನ ಜಾಗದಿಂದ ಹಿಟಾಚಿ ಮೂಲಕ ಮಣ್ಣು ತೆಗೆದು ಸರಕಾರಿ ತೋಡನ್ನು ಮುಚ್ಚಿ ರಸ್ತೆ ನಿರ್ಮಾಣ ಮಾಡುತಿರುವುದಾಗಿ ನೀಡಿದ ದೂರಿನ ಅನ್ವಯ ಕಂದಾಯ, ಅರಣ್ಯ ಇಲಾಖೆ, ಭೂ ದಾಖಲೆ ಗಳ, ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಇಂದು ಜಂಟಿ ಸರ್ವೇ ಕಾರ್ಯ ನಡೆಯಿತು.

coorg buzz
coorg buzz